WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Sunday, October 9, 2016

ಕಾವೇರಿ ವಿವಾದ

'ಕಾವೇರಿ ವಿವಾದ' ಕೃತಿಯ ಪರಿಚಯ 'ಶಿಕ್ಷಣ ಶಿಲ್ಪಿ' ಪತ್ರಿಕೆಯ ಸೆಪ್ಟೆಂಬರ್ ಸಂಚಿಕೆಯಲ್ಲಿ




Sunday, September 11, 2016

ಪ್ರೊ. ಶ್ಯಾಮಸುಂದರ ಕೋಚಿ

'ಶಿಕ್ಷಣ ಶಿಲ್ಪಿ' ಪತ್ರಿಕೆಯ ಸೆಪ್ಟೆಂಬರ್ 2016ರ ಸಂಚಿಕೆಯಲ್ಲಿ ಪ್ರಕಟವಾದ ಪ್ರೊ. ಶ್ಯಾಮಸುಂದರ ಕೋಚಿಯವರನ್ನು ಕುರಿತ ಲೇಖನ
An article on Prof. Shyamasundar Kochi



Sunday, July 17, 2016

ನನ್ನ ವೃತ್ತಿ ಜೀವನದ ನೆನಪುಗಳು

'ಕನ್ನಡಪ್ರಭ' ಪತ್ರಿಕೆಯ 'ಭಾನುಪ್ರಭ' ಪುರವಣಿಯಲ್ಲಿ ಪ್ರಕಟವಾದ ಸರ್. ಎಂ. ವಿಶ್ವೇಶ್ವರಯ್ಯ ಅವರ ಅನುವಾದಿತ ಕೃತಿ 'ನನ್ನ ವೃತ್ತಿ ಜೀವನದ ನೆನಪುಗಳು' (ಅನುವಾದ: ಡಾ. ಗಜಾನನ ಶರ್ಮ') ಕೃತಿಯ ಪರಿಚಯ 


Saturday, April 9, 2016

ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು

ಕನ್ನಡಪ್ರಭದಲ್ಲಿ ಪ್ರಕಟವಾದ ಜ.ಹೊ.ನಾರಾಯಣಸ್ವಾಮಿಯವರ 'ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು' ಕೃತಿಯ ಪರಿಚಯ


Sunday, March 20, 2016

ಲಂಕೇಶ್ ಹೇಗಿದ್ದರು?!

ಕನ್ನಡಪ್ರಭದಲ್ಲಿ ಪ್ರಕಟವಾದ ಡಾ. ಹಾಲತಿ ಸೋಮಶೇಖರ್ ಅವರ 'ಲಂಕೇಶ್ ಹೇಗಿದ್ದರು?!' ಪುಸ್ತಕದ ಪರಿಚಯ.


ರಾಮಾಯಣ ವಿಷವೃಕ್ಷ


ಕನ್ನಡಪ್ರಭದಲ್ಲಿ ಪ್ರಕಟವಾದ ಬಂಜಗೆರೆ ಜಯಪ್ರಕಾಶ್ ಅವರ 'ರಾಮಾಯಣ ವಿಷವೃಕ್ಷ' ಕೃತಿಯ ಪರಿಚಯ 


Friday, January 29, 2016

ಎಚ್ ಜಿ ಗೋವಿಂದೇಗೌಡರು

'ಶಿಕ್ಷಣ ಶಿಲ್ಪಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ 
Article on H G Govindegowda, former Education minister of Karnataka