Saturday, November 10, 2012

ಶ್ರೀರಾಮನ ಕಿತಾಪತಿ!

ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಕಟ್ಟಿದ!
ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿದ!
ತಮ್ಮಂದಿರನ್ನು ಅಣ್ಣಂದಿರ ಮೇಲೆ ಎತ್ತಿಕಟ್ಟಿದ್ದು ಸಾಲದೆಂಬಂತೆ
ದ್ರಾವಿಡ ವಾನರರನ್ನು ದ್ರಾವಿಡ ರಾವಣನ ಮೇಲೆ ಎತ್ತಿಕಟ್ಟಿದ!

No comments:

Post a Comment