ನಾನು ಇತ್ತೀಚೆಗೆ ರಘುನಾಥ ಚ ಹ ಅವರ 'ಬಿಲ್ ಗೇಟ್ಸ್' ಪುಸ್ತಕ ಓದಿದೆ. ಬಿಲ್ ಗೇಟ್ಸ್ ಅವರ ಸಾಧನೆಯನ್ನೂ, ಅವರ ಮಾನವೀಯ ಮುಖವನ್ನೂ ಮುಖ್ಯವಾಗಿ ಚಿತ್ರಿಸಲಾಗಿದೆ. ಇದು ಬೆಂಗಳೂರಿನ ವಸಂತ ಪ್ರಕಾಶನದವರ 'ವಿಖ್ಯಾತರ ವ್ಯಕ್ತಿಚಿತ್ರ ಮಾಲೆ'ಯಲ್ಲಿ ಪ್ರಕಟಗೊಂಡಿದೆ.ಪುಟಗಳು: 82. ಬೆಲೆ: ರೂ. 30.
WELCOME
ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.
ಹುಡುಕಿ
Sunday, December 30, 2012
Friday, December 28, 2012
ಸಾಹಿತಿ ಶಿಕ್ಷಕರಿವರು
ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ ಮೂಗು ಮುರಿಯುವವರೇ ಬಹಳ. 'ನಲಿಕಲಿ ಶಿಕ್ಷಕರು' ಎಂದು ಆಡಿಕೊಳ್ಳುವವರೂ ಇದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕವಿ/ಕಥೆಗಾರ/ಸಾಹಿತಿ ಎನ್ನಿಸಿಕೊಂಡವರ ಪರಂಪರೆಯೇ ನಮ್ಮಲ್ಲಿದೆ. ಕೆಲವರ ಹೆಸರನ್ನು ಉದಾಹರಿಸುತ್ತೇನೆ:
ಸಿಂಪಿ ಲಿಂಗಣ್ಣ
ಕುಂ ವೀರಭದ್ರಪ್ಪ
ಶಂ ಗು ಬಿರಾದಾರ
ನಿಂ ಗು ಸೊಲಗಿ
ಸ ರಘುನಾಥ
ಪಳಕಳ ಸೀತಾರಾಮ ಭಟ್ಟ
ವೀರಣ್ಣ ಮಡಿವಾಳರ
ಆರಿಫ್ ರಾಜಾ
ವಿಠ್ಠಲ ದಳವಾಯಿ
ಇಂದ್ರಕುಮಾರ್ ಎಚ್ ಬಿ
ನಿಮಗೆ ಗೊತ್ತಿದ್ದವರ ಹೆಸರನ್ನೂ ಸೇರಿಸುವಿರಾ?
ಸಿಂಪಿ ಲಿಂಗಣ್ಣ
ಕುಂ ವೀರಭದ್ರಪ್ಪ
ಶಂ ಗು ಬಿರಾದಾರ
ನಿಂ ಗು ಸೊಲಗಿ
ಸ ರಘುನಾಥ
ಪಳಕಳ ಸೀತಾರಾಮ ಭಟ್ಟ
ವೀರಣ್ಣ ಮಡಿವಾಳರ
ಆರಿಫ್ ರಾಜಾ
ವಿಠ್ಠಲ ದಳವಾಯಿ
ಇಂದ್ರಕುಮಾರ್ ಎಚ್ ಬಿ
ನಿಮಗೆ ಗೊತ್ತಿದ್ದವರ ಹೆಸರನ್ನೂ ಸೇರಿಸುವಿರಾ?
Monday, December 17, 2012
ಛಪ್ಪನ್ನೈವತ್ತಾರು ದೇಶಗಳು
ಅಂಗ, ವಂಗ, ಕಳಿಂಗ, ತೆಲುಂಗ, ಕೊಂಗ, ಲಾಟ, ಬಂಗಾಳ, ಚೋಳ, ರಳ, ಗೌಳ, ಪಾಂಚಾಳ, ಸಿಂಹಳ, ಕುಂತಳ, ನೇಪಾಳ, ಮಲೆಯಾಳ, ತುಳುವ, ಸೈಂಧವ, ಕೊಂಕಣ, ಕುರು, ಮಗಧ, ಮತ್ಸ್ಯ, ವಿದರ್ಭ, ಕೋಸಲ, ಶೂರಸೇನ, ಕಾಶ್ಮೀರ, ಮಹಾರಾಷ್ಟ್ರ, ಕರ್ನಾಟ, ಕಿರಾತ, ತುರುಷ್ಕ, ಶಂಕರ, ಬರಮ, ತ್ರಿಗರ್ತ, ನಿಷಧ, ಮಧ್ಯ, ಜೈನ, ಬರ್ಬರ, ಬಾಹ್ಲಿಕ ರಾಳ, ಚೈನ, ಕರಾಟ, ಓಡ್ರ, ಗುರ್ಜರ, ಕಾಂಬೋಜ, ಸೌರಾಷ್ಟ್ರ, ಸೌವೀರ, ಪಾಂಡ್ಯ, ಹೂಣ, ಯವನ, ಮ್ಲೇಚ್ಛ, ಹೈಹಯ, ಆರ್ಯಾವರ್ತ, ಭೋಜ, ದ್ವೈಪ, ಆಮರಕ, ಉತ್ತರ ಕುರು, ಮತ್ತು ಗ್ರೈಟಿ.
Sunday, December 16, 2012
ಸವಿಯಾಗು ಛವಿಯಾಗು ಕವಿಯಾಗು
ಪ್ರಾಥಮಿಕ ಶಾಲೆಯಲ್ಲಿ ಓದಿದ ಒಂದು ಸುಂದರ ಪದ್ಯ:
ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು!
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು!
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು!
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು!
- ’ಕಾವ್ಯಾನಂದ’ (ಸಿದ್ಧಯ್ಯ ಪುರಾಣಿಕ)
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು!
- ’ಕಾವ್ಯಾನಂದ’ (ಸಿದ್ಧಯ್ಯ ಪುರಾಣಿಕ)
ಗೋ ಹತ್ಯೆ ನಿಷೇಧ
'ಗೋ ಹತ್ಯೆ' ಎಂಬ ಪದಪ್ರಯೋಗವೇ ಅದು ಧಾರ್ಮಿಕ ಬಣ್ಣವನ್ನು ಪಡೆದುಕೊಂಡಿರುವುದನ್ನು ಹೇಳುತ್ತದೆ. ವಯಸ್ಸಾದ ಹಾಗೂ ನಿರುಪಯುಕ್ತವಾದ ಹಸುಗಳನ್ನು ರೈತರು ಮಾರುತ್ತಾರೆ. ಇನ್ನಾರೋ ಅದನ್ನು ಕಡಿದು ತಿನ್ನುತ್ತಾರೆ. ಹಸುಗಳನ್ನು ಕೊಲ್ಲುವುದನ್ನು ತಡೆದರೆ ಬೀಡಾಡಿ ದನಗಳು ಹೆಚ್ಚಾಗುತ್ತವೆ. ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿದಂತಾಗುತ್ತದೆ.
Tuesday, December 11, 2012
Thursday, November 22, 2012
Saturday, November 17, 2012
Wednesday, November 14, 2012
Saturday, November 10, 2012
ಶ್ರೀರಾಮನ ಕಿತಾಪತಿ!
ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಕಟ್ಟಿದ!
ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿದ!
ತಮ್ಮಂದಿರನ್ನು ಅಣ್ಣಂದಿರ ಮೇಲೆ ಎತ್ತಿಕಟ್ಟಿದ್ದು ಸಾಲದೆಂಬಂತೆ
ದ್ರಾವಿಡ ವಾನರರನ್ನು ದ್ರಾವಿಡ ರಾವಣನ ಮೇಲೆ ಎತ್ತಿಕಟ್ಟಿದ!
ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿದ!
ತಮ್ಮಂದಿರನ್ನು ಅಣ್ಣಂದಿರ ಮೇಲೆ ಎತ್ತಿಕಟ್ಟಿದ್ದು ಸಾಲದೆಂಬಂತೆ
ದ್ರಾವಿಡ ವಾನರರನ್ನು ದ್ರಾವಿಡ ರಾವಣನ ಮೇಲೆ ಎತ್ತಿಕಟ್ಟಿದ!
Friday, November 9, 2012
Tuesday, November 6, 2012
ತೆಗೆಯಿರಿ ಪುಸ್ತಕ ಹೊರಗೆ; ಹಚ್ಚಿರಿ ಜ್ಞಾನದ ದೀವಿಗೆ
ನಾಳೆ ಶಾಲೆಗಳಲ್ಲಿ 'ತೆಗೆಯಿರಿ ಪುಸ್ತಕ ಹೊರಗೆ' ಕಾರ್ಯಕ್ರಮ ನಡೆಯಲಿದೆ.
Friday, November 2, 2012
Thursday, November 1, 2012
Wednesday, October 31, 2012
Tuesday, October 30, 2012
Saturday, October 6, 2012
Monday, October 1, 2012
Friday, September 28, 2012
Wednesday, September 26, 2012
Monday, September 24, 2012
Saturday, September 22, 2012
ಕುಣಿಗಲ್
ಕುಣಿಗಲ್ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ.
ಕುಣಿಗಲ್ - ವಿಕಿಪೀಡಿಯ:
ಕುಣಿಗಲ್ ನಲ್ಲಿರುವ ಕುದುರೆ ಫಾರಂ
ಮಾರ್ಕೋನಹಳ್ಳಿ ಜಲಾಶಯ
ಕುಣಿಗಲ್ ಕೆರೆಯ ಒಂದು ಸುಂದರ ನೋಟ
ಕುಣಿಗಲ್ - ವಿಕಿಪೀಡಿಯ:
ಕುಣಿಗಲ್ ನಲ್ಲಿರುವ ಕುದುರೆ ಫಾರಂ
ಮಾರ್ಕೋನಹಳ್ಳಿ ಜಲಾಶಯ
ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ
ಕುಣಿಗಲ್ ಕೆರೆಯ ಒಂದು ಸುಂದರ ನೋಟ
ಕುಣಿಗಲ್ ಕೆರೆಯ ಏರಿಯ ಮೇಲಿರುವ ಸೋಮೇಶ್ವರ ದೇವಾಲಯ
Tuesday, September 18, 2012
Sunday, September 16, 2012
Thursday, September 13, 2012
Tuesday, September 11, 2012
ಯಕ್ಷಗಾನ ಗೊಂಬೆಯಾಟ
ಇಂದು ಹೊಸನಗರದ ವಿದ್ಯಾಸಂಘದಲ್ಲಿ 'ಜೇಸಿ ಹಬ್ಬ-2012' ಅಂಗವಾಗಿ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇವರು ನಡೆಸಿಕೊಟ್ಟ 'ಲಂಕಾದಹನ' ಯಕ್ಷಗಾನ ಗೊಂಬೆಯಾಟ ನೋಡಿದೆ. ಗೊಂಬೆಯಾಟದ ನಂತರ ಪ್ರಾತ್ಯಕ್ಷಿಕೆ ನೀಡಿದರು. ಜೇಡ, ಆಮೆ ಮುಂತಾದ ಗೊಂಬೆಗಳನ್ನು ಪ್ರದರ್ಶಿಸಿದರು. ತಾವು ನಡೆಸಿರುವ ಪ್ರಯೋಗಗಳನ್ನು ಪ್ರದರ್ಶಿಸಿದರು.
ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಗೆ 350 ವರ್ಷಗಳ ಇತಿಹಾಸವಿದ್ದು ವಿದೇಶಗಳಲ್ಲೂ ಪ್ರದರ್ಶನಗಳನ್ನು ನೀಡಿದೆ. ತನ್ನದೇ ವೆಬ್ ಸೈಟ್ ಕೂಡ ಹೊಂದಿದೆ: http://www.yakshaganapuppets.com
ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಗೆ 350 ವರ್ಷಗಳ ಇತಿಹಾಸವಿದ್ದು ವಿದೇಶಗಳಲ್ಲೂ ಪ್ರದರ್ಶನಗಳನ್ನು ನೀಡಿದೆ. ತನ್ನದೇ ವೆಬ್ ಸೈಟ್ ಕೂಡ ಹೊಂದಿದೆ: http://www.yakshaganapuppets.com
Saturday, September 8, 2012
Thursday, September 6, 2012
Wednesday, September 5, 2012
ಶ್ರೀಕಂಠ ಕೂಡಿಗೆ ಹೇಳಿದ್ದು
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶ್ರೀಕಂಠ ಕೂಡಿಗೆ ಅವರು ಹೇಳಿದ್ದು:
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದೇ ಒಂದು ದುರಂತ.
ಸ್ವತಂತ್ರ ಭಾರತದ 65 ವರ್ಷಗಳ ಇತಿಹಾಸದಲ್ಲಿ ಅನಕ್ಷರಸ್ಥ ಜಾತಿವಾದಿ ಅಕ್ಷರಸ್ಥ ಜಾತಿವಾದಿಯಾಗಿದ್ದಾನೆ. ಅನಕ್ಷರಸ್ಥ ಕೋಮುವಾದಿ ಅಕ್ಷರಸ್ಥ ಕೋಮುವಾದಿಯಾಗಿದ್ದಾನೆ.
ಕೆಎಎಸ್, ಐಎಎಸ್ ಪಾಸಾದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಲು ಪದವಿಗಳ ಅಗತ್ಯವಿದೆಯೇ?
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದೇ ಒಂದು ದುರಂತ.
ಸ್ವತಂತ್ರ ಭಾರತದ 65 ವರ್ಷಗಳ ಇತಿಹಾಸದಲ್ಲಿ ಅನಕ್ಷರಸ್ಥ ಜಾತಿವಾದಿ ಅಕ್ಷರಸ್ಥ ಜಾತಿವಾದಿಯಾಗಿದ್ದಾನೆ. ಅನಕ್ಷರಸ್ಥ ಕೋಮುವಾದಿ ಅಕ್ಷರಸ್ಥ ಕೋಮುವಾದಿಯಾಗಿದ್ದಾನೆ.
ಕೆಎಎಸ್, ಐಎಎಸ್ ಪಾಸಾದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಲು ಪದವಿಗಳ ಅಗತ್ಯವಿದೆಯೇ?
Monday, September 3, 2012
ಒಂದನೇ ತಾರೀಖಿಗೇ ಸಂಬಳ
ಸಾಮಾನ್ಯವಾಗಿ ಶಿಕ್ಷಕರಿಗೆ ಸಂಬಳ ಆಗುವುದು 5ನೇ ತಾರೀಖಿನಿಂದ 15ನೇ ತಾರೀಖಿನ ನಡುವೆ. ಆದರೆ ಈ ತಿಂಗಳು ಒಂದನೇ ತಾರೀಖಿಗೇ ಸಂಬಳ ಆಗಿದೆ. ಶಿಕ್ಷಕರ ದಿನಾಚರಣೆ ವಿಶೇಷ!
Sunday, September 2, 2012
Saturday, August 18, 2012
Thursday, August 16, 2012
Saturday, August 11, 2012
Makkala Mane - Child Friendly Pre-School in Hassan...
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ, ಹಾಸನ ಜಿಲ್ಲೆ: Makkala Mane - Child Friendly Pre-School in Hassan...: http://www.thehindu.com/todays-paper/tp-features/tp-districtplus/article3694209.ece Today's Paper » FEATURES » DISTRICT PLUS -...
Sunday, July 15, 2012
Wednesday, July 11, 2012
Thursday, June 28, 2012
Sunday, June 17, 2012
Thursday, June 14, 2012
Thursday, April 5, 2012
Monday, April 2, 2012
Sunday, April 1, 2012
Thursday, March 29, 2012
Sunday, March 25, 2012
Friday, March 23, 2012
Wednesday, March 21, 2012
Monday, March 19, 2012
Sunday, March 18, 2012
ಕೆ.ಸಿ.ಎಸ್.ಆರ್.
ಇಲಾಖಾ ಪರೀಕ್ಷೆಗೆ ಅಗತ್ಯವಾದ ಕೆ.ಸಿ.ಎಸ್.ಆರ್. ಹಾಗೂ ಇತರ ಪುಸ್ತಕಗಳ ಇಂಗ್ಲಿಷ್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ಕಿಸಿ.
'via Blog this'
'via Blog this'
Thursday, March 15, 2012
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು
'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು' ಕನ್ನಡ ಅನುವಾದ ಓದಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ಕಿಸಿ.
http://issuu.com/bedremanjunath/docs/national_curriculum_framework_in_kannada_2005?mode=window&backgroundColor=%23222222
http://issuu.com/bedremanjunath/docs/national_curriculum_framework_in_kannada_2005?mode=window&backgroundColor=%23222222
Tuesday, March 13, 2012
Sunday, March 11, 2012
Navakarnataka Publications: Gedde Gelluvevu - We Will Win - A Handbook on Care...
Navakarnataka Publications: Gedde Gelluvevu - We Will Win - A Handbook on Care...: http://issuu.com/navakarnataka/docs/gedde_gelluvevu_sample_ebook?mode=window&backgroundColor=%23222222 Open publication - Free publishin...
Saturday, March 10, 2012
Thursday, March 8, 2012
Wednesday, March 7, 2012
Saturday, March 3, 2012
Wednesday, February 29, 2012
Sunday, February 26, 2012
Sunday, February 19, 2012
Tuesday, February 14, 2012
Shakespeare's Sonnets
Read about Shakespeare's Sonnet 29: 'When In Disgrace' prescribed for 9th standard Shakespeare's Sonnets:
'via Blog this'
'via Blog this'
Monday, February 13, 2012
Subscribe to:
Posts (Atom)